ತುಮಕೂರು ಜಿಲ್ಲೆಯ 7 ಪ್ರಕರಣಗಳಲ್ಲದೆ ರಾಜ್ಯದ 32ಕ್ಕೂ ಹೆಚ್ಚು ಸರಗಳ್ಳತನ, ರಾಬರಿ ಪ್ರಕರಣಗಳಲ್ಲಿ ಪೆÇಲೀಸರಿಗೆ ಬೇಕಾಗಿದ್ದ ಪ್ರಮುಖ ಆರೋಪಿ ಹೊಟ್ಟೆ ಮಂಜನನ್ನು ಬೆಂಗಳೂರಿನ ಸದಾಶಿವನಗರ ಸಂಚಾರಿ ಪೆÇಲೀಸ್ ಠಾಣೆಯ ಎದುರು ಜೀವದ ಹಂಗು ತೊರೆದು ಬಂಧಿಸಿದ ಕೊರಟಗೆರೆ ಪೆÇಲೀಸ್ ಪೇದೆ ದೊಡ್ಡಲಿಂಗಯ್ಯ ಮತ್ತು ಮೋಹನ್ ಅವರುಗಳನ್ನು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಆತ್ಮೀಯವಾಗಿ ಸನ್ಮಾನಿದರು. ಜೀವದ ಹಂಗು ತೊರೆದು ಆರೋಪಿಯನ್ನು ಬಂಧಿಸಿದ ಇವರ ಸೇವೆಯನ್ನು ಪ್ರಶಂಸಿಸಿದರು