Post
ಸರ್ಕಾರಗಳು ರೈತರ ಭೂಮಿ ಆಕ್ರಮಿಸಿಕೊಳ್ಳುವುದು ಜನವಿದ್ರೋಹಿ ಕೃತ್ಯ-ಸಾಹಿತಿ ಎಸ್.ಜಿ.ಸಿದ್ದರಾಮಯ್ಯ,ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ
ತುಮಕೂರು : ಅನ್ನ ಬೆಳೆಯುವ ಭೂಮಿಯನ್ನು ಆಕ್ರಮಿಸಕೊಳ್ಳುತ್ತಾ ಬಂದಿರುವುದು ಮತ್ತು ಈಗಾಗಲೇ ಆಕ್ರಮಿಸಿಕೊಂಡಿರುವ 80ರಷ್ಟು ಭೂಮಿ ಬೀಳುಬಿದ್ದಿದೆ. ಇತ್ತ ಕೃಷಿಯೂ ಆಗುತ್ತಿಲ್ಲ.…
ರಾಜ್ಯಾದ್ಯಂತ ಶಾಲೆಗಳ ಪುನರಾರಂಭ- ದಾಖಲಾತಿ ಆಂದೋಲನಕ್ಕೆ ಡಿ.ಸಿ.ಚಾಲನೆ
ತುಮಕೂರು : 2026-27ನೇ ಶೈಕ್ಷಣಿಕ ವರ್ಷದ ಅಂಗವಾಗಿ ರಾಜ್ಯಾದ್ಯಂತ ಇಂದು ಶಾಲೆಗಳು ಪುನರಾರಂಭಗೊAಡ ಹಿನ್ನೆಲೆಯಲ್ಲಿ ತುಮಕೂರು ನಗರದ ಸರ್ಕಾರಿ ಉರ್ದು ಹಿರಿಯ…
ಸ್ವಾತಂತ್ರ್ಯ ಹೋರಾಟಗಾರರಾದ ಟಿ. ಆರ್. ರೇವಣ್ಣ ಸೇರಿದಂತೆ ಮೂವರಿಗೆ ಗೌರವ ಡಾಕ್ಟರೇಟ್
ಟಿ.ಆರ್. ರೇವಣ್ಣ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮನ್ನು ತಾವು ತೇಯ್ದುಕೊಂಡ ತುಮಕೂರಿನ ಹೆಮ್ಮೆಯ ಪುತ್ರ. 1928ರಲ್ಲಿ ಜಿ.ಎಂ. ರಾಜಪ್ಪ ಮತ್ತು ಹನುಮಕ್ಕನವರ…
ನೀಟ್ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿರುವ ಕೇಂದ್ರ ಸರಕಾರದ ವಿರುದ್ದ ಜೂನ್ 02: ಬೃಹತ್ ಪ್ರತಿಭಟನೆ
ತುಮಕೂರು: ನೀಟ್ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿರುವ ಕೇಂದ್ರ ಸರಕಾರದ ವಿರುದ್ದ ಜೂನ್ 02 ರ ಮಂಗಳವಾರ ಬೆಳಗ್ಗೆ 10-30ಕ್ಕೆ ನಗರದ ಟೌನ್ಹಾಲ್…
ಬಡವರ ಮೇಲೆ ನಿರ್ಲಕ್ಷ್ಯ ತೋರಿಸಿದ ಲೀಡ್ ಬ್ಯಾಂಕ್ ಮ್ಯಾನೇಜರ್ : ಅಧಿಕಾರಿ ವಿರುದ್ಧ ಕ್ರಮಕ್ಕೆ ಮುರಳೀಧರ ಹಾಲಪ್ಪ ಒತ್ತಾಯ
ತುಮಕೂರು :ತುಮಕೂರು ನಗರದ ವಸಂತನರಸಾಪುರ,ಹಿರೇಹಳ್ಳಿ ಹಾಗೂ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಜಾಗ ಪಡೆದು, ಉದ್ಯಮ ಪ್ರಾರಂಭಿಸಲು ಪರಿಶಿಷ್ಟ ಜಾತಿ ಮತ್ತು ವರ್ಗದ…
ಜೂನ್ 3 ರಂದು ತುಮಕೂರು ವಿವಿ ಘಟಿಕೋತ್ಸವ- ಪ್ರೊ.ವೆಂಕಟೇಶ್ವರಲು
ತುಮಕೂರು ವಿಶ್ವವಿದ್ಯಾನಿಲಯದ 19ನೇ ವಾರ್ಷಿಕ ಘಟಿಕೋತ್ಸವವು ದಿನಾಂಕ: 03-06-2026ರಂದು ಬುಧವಾರ ಬೆಳಗ್ಗೆ 11-30 ಗಂಟೆಗೆ ಕುಲಪತಿಗಳ ಕಛೇರಿ ಮುಂಭಾಗದ ಕ್ರೀಡಾಂಗಣದಲ್ಲಿ ಜರುಗಲಿದೆ…
ಪುಟ್ಟರಂಗಶೆಟ್ಟರಿಗೆ ಸಚಿವ ಸ್ಥಾನ ನೀಡಲು ಉಪ್ಪಾರ ಸಂಘದ ಆಗ್ರಹ
ತುಮಕೂರು: ಉಪ್ಪಾರ ಸಮಾಜದ ಏಕೈಕ ಶಾಸಕ ಚಾಮರಾಜನಗರ ವಿಧಾನಸಭಾ ಕ್ಷೇತ್ರ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಈ ಬಾರಿ ಸರ್ಕಾರದ ಮಂತ್ರಿಮಡಲದಲ್ಲಿ ಸ್ಥಾನ…
ಎರಡನೇ ಬಾರಿಯೂ ಆರ್.ಸಿ.ಬಿ.ತಂಡಕ್ಕೆ ಮುತ್ತಿಕ್ಕಿದ ಬಂಗಾರದ ಟ್ರೋಪಿ
ತುಮಕೂರು : ಸತತವಾಗಿ 2 ನೇ ಬಾರಿಯೂ ಆರ್.ಸಿ.ಬಿ.ತಂಡವು ಟ್ರೋಪಿಯನ್ನು ಗೆಲ್ಲಯವ ಮೂಲಕ ಸೂಲಿನ ತಂಡ ಇತಿಹಾಸನ್ನು ಅಳಿಸಿ ಹಾಕಿ ಚಾಂಪಿಯನ್ನಾಗಿ…
” ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ”
ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಗಳಿಗೆ ಚುನಾವಣೆ ನಡೆದಿಲ್ಲ.ಸಂವಿಧಾನದ ಅನುಚ್ಛೇದ 243E: ಪ್ರತಿ ಪಂಚಾಯತ್ ಐದು…
ತುಮಕೂರಿನಲ್ಲಿ ಆರ್ಭಟಿಸಿದ ಮಳೆ-ಸಂಕಷ್ಠಕ್ಕೆ ಸಿಲುಕಿದ –ಜನ-ಜಾಣುವಾರು-ಬೀದಿ ನಾಯಿಗಳು
ತುಮಕೂರು : ತುಮಕೂರಿನಲ್ಲಿ ಗುಡುಗು-ಸಿಡಿಲ ಸಹಿತ ಜೋರು ಮಳೆಗೆ ರಸ್ತೆ-ಚರಂಡಿಗಳೆಲ್ಲಾ ಕೆರೆಯಂತಾದವು, ಬಹಳ ದಿನಗಳಿಂದ ಬಿಸಿಲು ಧಗೆಗೆ ಬಸವಳಿದಿದ್ದ ಜನತೆ ಇಂದಿನ…
ಕೆ.ಹೆಚ್. ಮುನಿಯಪ್ಪರಿಗೆ ಡಿಸಿಎಂ, ಪ್ರಭಾವಿ ಸಚಿವ ಸ್ಥಾನ ನೀಡಿ-ವೈ.ಹೆಚ್. ಹುಚ್ಚಯ್ಯ ಆಗ್ರಹ
ತುಮಕೂರು: ರಾಜ್ಯದ ಹೊಸ ಸರ್ಕಾರದ ಸಚಿವ ಸಂಪುಟದಲ್ಲಿ ಮಾದಿಗ ಸಮಾಜದ ಸರ್ವೋಚ್ಚ ನಾಯಕ ಕೆ.ಎಚ್. ಮುನಿಯಪ್ಪರವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಪ್ರಮುಖ…