Post

ಸರ್ಕಾರಗಳು ರೈತರ ಭೂಮಿ ಆಕ್ರಮಿಸಿಕೊಳ್ಳುವುದು ಜನವಿದ್ರೋಹಿ ಕೃತ್ಯ-ಸಾಹಿತಿ ಎಸ್.ಜಿ.ಸಿದ್ದರಾಮಯ್ಯ,ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ

ತುಮಕೂರು : ಅನ್ನ ಬೆಳೆಯುವ ಭೂಮಿಯನ್ನು ಆಕ್ರಮಿಸಕೊಳ್ಳುತ್ತಾ ಬಂದಿರುವುದು ಮತ್ತು ಈಗಾಗಲೇ ಆಕ್ರಮಿಸಿಕೊಂಡಿರುವ 80ರಷ್ಟು ಭೂಮಿ ಬೀಳುಬಿದ್ದಿದೆ. ಇತ್ತ ಕೃಷಿಯೂ ಆಗುತ್ತಿಲ್ಲ.…

ಬೋರ್ ವೆಲ್ ಸ್ಟಾರ್ಟರ್ ಜೊತೆಗೆ ಸಿಸಿ ಕ್ಯಾಮರವನ್ನೂ ಕಳ್ಳತನ ಮಾಡುತ್ತಿದ್ದ ಖದೀಮ ಕಳ್ಳನ ಬಂಧನ-ಎಸ್ಪಿ ಅಶೋಕ್.ಕೆ.ವಿ.

ತುಮಕೂರು : ಸಿಸಿ ಕ್ಯಾಮರ ಜೊತೆಗೆ ಬೋರ್ ವೆಲ್ ಸ್ಟಾರ್ಟರ್ ಕಳ್ಳತನ ಮಾಡುತ್ತಿದ್ದ ಖದೀಮ ಕಳ್ಳನನ್ನು ಬಂಧಿಸಿ ಅಂದಾಜು ಬೆಲೆ 9,50,000…

ಎಸ್‍ಐಆರ್, ಎನಮರೇಷನ್ ಫಾರಂನ್ನು ಬಿಎಲ್‍ಓ ಗಳಿಗೆ ಕೊಟ್ಟ ಮಾತ್ರಕ್ಕೆ ಮುಗಿಯುವುದಿಲ-ಮಾಜಿ ಶಾಸಕ ಡಾ. ಎಸ್. ರಫೀಕ್ ಅಹಮದ್

ತುಮಕೂರು:ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ನಿಮ್ಮ ಎನಮರೇಷನ್ ಫಾರಂನ್ನು ಬಿಎಲ್‍ಓಗಳಿಗೆ ಕೊಟ್ಟ ಮಾತ್ರಕ್ಕೆ ಮುಗಿಯುವುದಿಲ್ಲ. ಆ…

ಜುಲೈ 19-ಕಾದಂಬರಿ ‘ನಿಗೋನಿ’, ಕಥಾ ಸಂಕಲನ ‘ಕರುಪ್ಡಿ’ ಬಿಡುಗಡೆ

ತುಮಕೂರು: ಅರುಣೋದಯ ಗ್ರಾಮೀಣಾಭಿವೃದ್ದಿ ಟ್ರಸ್ಟ್, ತುಮಕೂರು,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತುಮಕೂರು ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು ಆಕೃತಿ ಪ್ರಕಾಶನ ಜಲಜಂಬೂ…

ಪಾವಗಡ ತಾಲ್ಲೂಕಿನಲ್ಲಿ ಕೋವಿಡ್ ಮುಂಜಾಗ್ರತೆಗೆ ಡಿ.ಸಿ. ಸೂಚನೆ

ತುಮಕೂರು : ಆಂಧ್ರಪ್ರದೇಶದಲ್ಲಿ ಕೋವಿಡ್ ಸೋಂಕಿನಿಂದ ಸಂಭವಿಸಿರುವ ಸಾವುಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗವಾಗಿರುವ ಪಾವಗಡ ತಾಲ್ಲೂಕಿನಲ್ಲಿ ಕೋವಿಡ್ ಮುನ್ನೆಚ್ಚರಿಕೆ ಹಾಗೂ ನಿರ್ವಹಣಾ…

ಎಸ್‍ಐಆರ್ ಪ್ರಕ್ರಿಯೆಗೆ ಸಹಕರಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಮನವಿ

ತುಮಕೂರು : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ…

ಸಮುದಾಯ ಬಾನುಲಿ ಕೇಂದ್ರಗಳ ಕರ್ನಾಟಕ ಶಾಖೆಯ ಅಧ್ಯಕ್ಷರಾಗಿ ಗುರುಪ್ರಸಾದ್, ಕೇಂದ್ರದ ಸಮಿತಿಗೆ ಜಿ.ಎಲ್.ಜನಾರ್ಧನ್ ಆಯ್ಕೆ

ತುಮಕೂರು: ಸಮುದಾಯ ಬಾನುಲಿ ಕೇಂದ್ರಗಳ ಕರ್ನಾಟಕ ಶಾಖೆಯು 2026-2029ರ ಅವಧಿಗೆ (ಮೂರು ವರ್ಷಗಳು) ‘ರೇಡಿಯೋ ಶಿವಮೊಗ್ಗ’ದ ಗುರುಪ್ರಸಾದ್ ಅವರ ನೇತೃತ್ವದ ಹೊಸ…

ಗುಣಮಟ್ಟದ ಶಿಕ್ಷಣಕ್ಕೆ ಯುಜಿಸಿ ಒತ್ತು ನೀಡಲಿ-ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ

ತುಮಕೂರು(ಕ.ವಾ.)ಜು.13: ವಿಶ್ವವಿದ್ಯಾನಿಲಯಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಸಂಬಂಧ ಯುಜಿಸಿ ಗಮನಹರಿಸಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಅಭಿಪ್ರಾಯ…

ಅರಣ್ಯ ಇಲಾಖೆಯಿಂದ ಬಗರ್ ಹುಕ್ಕಂ ಸಾಗುವಳಿ ಕೃಷಿ, ತೋಟಗಾರಿಕಾ ಬೆಳೆ ನಾಶ-ರೈತ ಸಂಘದಿಂದ ತೀವ್ರವಾಗಿ ಖಂಡನೆ

ತುಮಕೂರು:ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಮುತ್ತುಗದಹಳ್ಳಿ ಸರ್ವೆ ನಂ 31 ರಲ್ಲಿ ಕಳೆದ ನಲವತ್ತು ವರ್ಷಗಳ ಹಿಂದೆ ಸುಮಾರು 60…

ಆಧುನಿಕ ಶೈಕ್ಷಣಿಕ ಮೂಲಸೌಕರ್ಯಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕ: ರಾಜ್ಯಪಾಲರು

ತುಮಕೂರು : ವಿಶ್ವವಿದ್ಯಾನಿಲಯಗಳಲ್ಲಿ ಗುಣಮಟ್ಟದ ಶೈಕ್ಷಣಿಕ ಮೂಲಸೌಕರ್ಯಗಳ ನಿರ್ಮಾಣವು ಜ್ಞಾನ, ಸಂಶೋಧನೆ, ನಾವೀನ್ಯತೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿದ್ದು, “ಅಭಿವೃದ್ಧಿ…

ವಿಎ ಜೀವಕ್ಕೆ ಕೋಟಿ ರೂ.-ಜನ ಸಾಮಾನ್ಯರ ಸಾವಿಗೆ..! ಕಾರಣವಾಗಿರುವ ಕಂದಾಯ ನೌಕರರು ಪರಿಹಾರ ನೀಡುವರೇ? ಜನ ಸಾಮಾನ್ಯರ ಆಕ್ರೋಶ, ಜಿಲ್ಲಾ ದಂಡಾಧಿಕಾರಿಗಳೇ ಈಗಲಾದರೂ ಕೈಗೆ ದಂಡ ತಗೊಳ್ಳಿ…!…?

ತುಮಕೂರು : ಇತ್ತೀಚೆಗೆ ಎಸ್‍ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದ ಗ್ರಾಮಪಂಚಾಯಿತಿ ವಿಲೇಜ್ ಅಕೌಂಟೆಂಟ್‍ರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಕ್ಕೆ ಕಂದಾಯ ಇಲಾಖೆಯ ನೌಕರರು ಕೆಲ ಸೋಕಾಲ್ಡ್…