ತುಮಕೂರು, ಮೇ. : ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜೂನ್ 4ರಂದು ನಗರದ ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜ್ನಲ್ಲಿ…
Category: Result
ಫಲಿತಾಂಶಕ್ಕೂ ಮುನ್ನವೇ ತುಮಕೂರು ಖಾಲಿ ಮಾಡಿದ ವಿ.ಸೋಮಣ್ಣ…!
ತುಮಕೂರು : ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿನ್ನಿಪೇಟೆ ವಿ.ಸೋಮಣ್ಣ ಫಲಿತಾಂಶಕ್ಕೂ ಮುನ್ನವೇ ತುಮಕೂರನ್ನು ಖಾಲಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಿರುಗಾಳಿಯಂತೆ ಟಿಕೆಟ್…
ಲೋಕಸಭಾ ಚುನಾವಣೆ – ಮತ ಎಣಿಕೆಗೆ ಸಕಲ ಸಿದ್ಧತೆ ಕೈಗೊಳ್ಳಲು ಡೀಸಿ ನಿರ್ದೇಶನ
ತುಮಕೂರು : ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಕಳೆದ ಏಪ್ರಿಲ್ 26ರಂದು ಜರುಗಿದ ಚುನಾವಣೆಯ ಮತ ಎಣಿಕೆ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಸಕಲ…
ಊರುಕೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷಿಣಿಗೆ 601 ಅಂಕ
ತುಮಕೂರು- ತಾಲ್ಲೂಕಿನ ಊರುಕೆರೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷಿಣಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 601 ಅಂಕ ಗಳಿಸುವ ಮೂಲಕ ಉತ್ತಮ ಫಲಿತಾಂಶ ಪಡೆದಿದ್ದಾರೆ.…
ಎಸ್ಸೆಸ್ಸೆಲ್ಸಿ ಫಲಿತಾಂಶ 16ನೇ ಸ್ಥಾನ ಪಡೆದ ತುಮಕೂರು ಶೈಕ್ಷಣಿಕ ಜುಲ್ಲೆ- ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಶಿರಾದ ಡಿ.ಹರ್ಷಿತಾ
ತುಮಕೂರು : ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ಶೇ 75.16 ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯದಲ್ಲಿ 16ನೇ…
ನಾಳೆ 10.30ಕ್ಕೆ ಎಸ್.ಎಸ್.ಎಲ್.ಸಿ. ಫಲಿತಾಂಶ.
ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿಯು 2024ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶವನ್ನು ನಾಳೆ ಬೆಳಗ್ಗೆ 10.30 ಗಂಟೆಗೆ ಪ್ರಕಟಿಸಲಿದೆ. ರಾಜ್ಯಾದ್ಯಂತ…
ಮೋದಿಯ ಅಲೆಯೇ ಬೀಸಿದ್ದರೆ ಸೋಮಣ್ಣ, ಗ್ಯಾರಂಟಿ ಅಲೆ ಬೀಸಿದ್ದರೆ ಮುದ್ದಹನುಮೇಗೌಡ, ಭವಿಷ್ಯ ನಿರ್ಧರಿಸಲಿರುವ ಮೂರು ಕ್ಷೇತ್ರಗಳು
ತುಮಕೂರು : ಎನ್ಡಿಎ (ಬಿಜೆಪಿ) ಅಭ್ಯರ್ಥಿ ವಿ.ಸೋಮಣ್ಣ ನನ್ನನ್ನು ನೋಡಿ ಮತ ಹಾಕಬೇಡಿ, ಮೋದಿಯನ್ನು ನೋಡಿ ಮತ ನೀಡಿ ಎಂದು ಚುನಾವಣೆಯ…
ಏಳನೇ ರ್ಯಾಂಕ್ ಪಡೆದ ಗಗನಶ್ರೀಗೆ ಸನ್ಮಾನ
ತುಮಕೂರು: ನಗರದ ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಸಿಬ್ಬಂದಿ ಚೌಡಯ್ಯನ ಪಾಳ್ಯದ ನಿವಾಸಿ ಹೆಚ್.ಬಿ.ಮೋಹನ್ಕುಮಾರ್ ಹಾಗೂ ನಳಿನಾ ದಂಪತಿಯ ಮಗಳು ವಿದ್ಯಾನಿಧಿ ಕಿರಿಯ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಗಗನಶ್ರೀ ಹೆಚ್.ಎಂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 591 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 7ನೇ ರ್ಯಾಂಕ್ ಗಳಿಸಿ ಕೀರ್ತಿ ತಂದಿದ್ದಾರೆ. ಈ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಗಗನಶ್ರೀ ಹೆಚ್.ಎಂ ಹಾಗೂ ಆಕೆಯ ತಂದೆ ಮೋಹನ್ ಕುಮಾರ್ ಹೆಚ್.ಬಿ.ಅವರನ್ನು ಮಂಗಳವಾರ ನಗರದ ಸ್ವಾಮಿ ವಿವೇಕಾನಂದ ಸಹಕಾರ ಸಂಘ, ಹಾಗೂ ತುಮಕೂರು ತಾಲೂಕು ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ಮಂಗಳವಾರ ಅಭಿನಂದಿಸಿ ಸನ್ಮಾನಿಸಲಾಯಿತು. ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷರಾದ ಪಿ.ಮೂರ್ತಿ , ಉಪಾಧ್ಯಕ್ಷರಾದ ಬಿ.ಹೆಚ್,ನಂಜುಂಡಯ್ಯ, ನಿರ್ದೇಶಕರಾದ ಬಿ.ಎಲ್. ರಮೇಶ್, ಶ್ರೀಹರ್ಷ, ರಾಮಚಂದ್ರಪ್ಪ, ತಿಮ್ಮಾರೆಡ್ಡಿ, ನಾಗರಾಜಪ್ಪ, ಬಿ.ಎನ್.ನಾಗರಾಜು, ಹಾಗೂ ಸಿಬ್ಬಂದಿ, ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಡಿ.ಶಿವಕುಮಾರ್ ,…
ಗೆದ್ದ ಅಭ್ಯರ್ಥಿಗಳ ಗೆಲುವಿನ ಅಂತರ ಎಷ್ಟು
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ : ಜನತಾ ದಳ ಜಾತ್ಯಾತೀತ ಪಕ್ಷದ ಸಿ.ಬಿ. ಸುರೇಶ್ ಬಾಬು ಅವರು 71036 ಮತಗಳನ್ನು ಪಡೆದು, ಬಿಜೆಪಿಯ…
5ನೇ ಬಾರಿ ಗೆದ್ದು ಸೋಲಿಲ್ಲದ ಸರದಾರ ಎನ್ನಿಸಿಕೊಂಡ ಗುಬ್ಬಿ ಎಸ್.ಆರ್. ಶ್ರೀನಿವಾಸ್ (ವಾಸಣ್ಣ)
ತುಮಕೂರು : ಗುಬ್ಬಿ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ 5ನೇ ಬಾರಿ ಆಯ್ಕೆಯಾಗುವ ಮೂಲಕ ಎಸ್.ಆರ್. ಶ್ರೀನಿವಾಸ್ (ವಾಸಣ್ಣ) ಅವರು ಗೆಲುವಿನ…