ತುಮಕೂರು ಜೆಡಿಎಸ್ ಪ್ರಧಾನ ಕಛೇರಿಯಲ್ಲಿ ನಾಡಪ್ರಭು ಕೆಂಪೇಗೌಡ್ರು ಜಯಂತಿ ಆಚರಣೆ ಆಚರಿಸಲಾಯಿತು


ಜೆಡಿಎಸ್ ಜಿಲ್ಲಾಧ್ಯಕ್ಷರಾದ ಆರ್.ಸಿ.ಆಂಜನಪ್ಪರವರು ,ಟಿ.ಆರ್.ನಾಗರಾಜುರವರು ಮಾಜಿ.ಉಪ ಮೇಯರ್ ,ದಾಂಡೇಲಿ ಗಂಗಣ್ಣರವರು ,ಜೆಡಿಎಸ್ ಜಿಲ್ಲಾ ವಕ್ತಾರರಾದ ಮೆಡಿಕಲ್ ಮಧುರವರು ,ಜೆಡಿಎಸ್ ರೈತ ಸಂಘ ಜಿಲ್ಲಾಧ್ಯಕ್ಷರಾದ ಎಸ್ ರಂಗನಾಥ್ ರವರು ,ಮಹಿಳಾ ಘಟಕ ತಾಹೀರಾ ಬಾನು ರವರು ,ಹಾಲನೂರು ಅನಂತ್ ರವರು , ಸೇವಾದಳ ಜಿಲ್ಲಾಧ್ಯಕ್ಷರಾದ ಕೆಂಪರಾಜು ರವರು ಜೆಡಿಎಸ್ ಕಛೇರಿ ಮ್ಯಾನೇಜರ್ ಮಧುರವರು ,ಕಾಪೆರ್Çೀರೇಟರ್ ಶ್ರೀನಿವಾಸ್ ರವರು ,ಹೆಚ್.ಎಮ್.ಟಿ.ರಂಗಪ್ಪರವರು ,ತುಂಬಾಡಿ ದೇವರಾಜುರವರು , ಸೊಗಡು ವೆಂಕಟೇಶ್ ರವರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *