ಜೆಡಿಎಸ್ ಜಿಲ್ಲಾಧ್ಯಕ್ಷರಾದ ಆರ್.ಸಿ.ಆಂಜನಪ್ಪರವರು ,ಟಿ.ಆರ್.ನಾಗರಾಜುರವರು ಮಾಜಿ.ಉಪ ಮೇಯರ್ ,ದಾಂಡೇಲಿ ಗಂಗಣ್ಣರವರು ,ಜೆಡಿಎಸ್ ಜಿಲ್ಲಾ ವಕ್ತಾರರಾದ ಮೆಡಿಕಲ್ ಮಧುರವರು ,ಜೆಡಿಎಸ್ ರೈತ ಸಂಘ ಜಿಲ್ಲಾಧ್ಯಕ್ಷರಾದ ಎಸ್ ರಂಗನಾಥ್ ರವರು ,ಮಹಿಳಾ ಘಟಕ ತಾಹೀರಾ ಬಾನು ರವರು ,ಹಾಲನೂರು ಅನಂತ್ ರವರು , ಸೇವಾದಳ ಜಿಲ್ಲಾಧ್ಯಕ್ಷರಾದ ಕೆಂಪರಾಜು ರವರು ಜೆಡಿಎಸ್ ಕಛೇರಿ ಮ್ಯಾನೇಜರ್ ಮಧುರವರು ,ಕಾಪೆರ್Çೀರೇಟರ್ ಶ್ರೀನಿವಾಸ್ ರವರು ,ಹೆಚ್.ಎಮ್.ಟಿ.ರಂಗಪ್ಪರವರು ,ತುಂಬಾಡಿ ದೇವರಾಜುರವರು , ಸೊಗಡು ವೆಂಕಟೇಶ್ ರವರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು