ಕೆಯುಡ್ಲ್ಯೂಜೆ ದತ್ತಿ ಪ್ರಶಸ್ತಿಗೆ ಆಯ್ಕೆ

ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ನೋಂ) ತುಮಕೂರು ಜಿಲ್ಲಾ ಘಟಕ ನೀಡುವ 2019-20 2020-21 ನೇ ಸಾಲುಗಳ ದತ್ತಿ ಪ್ರಶಸ್ತಿಯನ್ನು  ಮೊನ್ನೆ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಈ ಕೆಳಕಂಡ ರವರನ್ನು ಆಯ್ಕೆ ಮಾಡಲಾಗಿದೆ.

1) ಚಂದ್ರಕಾಂತ್ ಮಧುಗಿರಿ 2019-20ನೇ ಸಾಲಿನ  ಎಚ್ ಜಿ  ಗುಂಡೂರಾವ್ ಪ್ರಶಸ್ತಿ (ಮಾನವೀಯ ವರದಿ)

2) ಎಚ್ ವಿ ವೆಂಕಟಾಚಲ 2019-20ನೇ ಸಾಲಿನ ವೈಕೆ ರಾಮಯ್ಯ ಪ್ರಶಸ್ತಿ (ಗಂಗಾವಾಹಿನಿ ಆರ್ ಕಾಮರಾಜ್)  (ಉತ್ತಮ ಪರಿಸರ ವರದಿ)

3) ಎಚ್ ಐ ಶಾಂತಿನಾಥ್ ಈಟಿವಿ ಭಾರತ್ ತುಮಕೂರು 2019- 20ನೇ ಸಾಲಿನ ಸಿ ಎನ್ ಭಾಸ್ಕರಪ್ಪ  ಪ್ರಶಸ್ತಿ (ಉತ್ತಮ ಗ್ರಾಮೀಣ ವರದಿ)

4) ಮಂಜುನಾಥ್ ಅರಸ್ ಚಿಕ್ಕನಾಯಕನಹಳ್ಳಿ 2020-21ನೇ ಸಾಲಿನ ಎಚ್ ಜಿ ಗುಂಡೂರಾವ್ ಪ್ರಶಸ್ತಿ (ಮಾನವೀಯ ವರದಿ)

5) ಎ ಆರ್ ಚಿದಂಬರ ಪ್ರಜಾವಾಣಿ ಕೊರಟಗೆರೆ 2020-21ನೇ ಸಾಲಿನ ವೈಕೆ ರಾಮಯ್ಯ ಪ್ರಶಸ್ತಿ (ಗಂಗಾವಾಹಿನಿ ಆರ್ ಕಾಮರಾಜ್)  (ಉತ್ತಮ ಪರಿಸರ ವರದಿ)

 6) ಟಿ.ಎ ವಿಜಯಕುಮಾರ್ ತುಮಕೂರು ವಾರ್ತೆ ಸಿರಾ ತಾಲೂಕು  2020- 21ನೇ ಸಾಲಿನ ಸಿ ಎನ್ ಭಾಸ್ಕರಪ್ಪ ಪ್ರಶಸ್ತಿ (ಉತ್ತಮ ಗ್ರಾಮೀಣ ವರದಿ)

Leave a Reply

Your email address will not be published. Required fields are marked *