ತುಮಕೂರು : ತುಮಕೂರು ವಿಶ್ವ ವಿದ್ಯಾನಿಲಯದ 19ನೇ ಘಟಿಕೋತ್ಸವದಲ್ಲಿ ಸಮ್ರೀನ್ ನಾಜ್.ಜಿ.ಎಸ್. ಅವರಿಗೆ ಕುಲಾಪತಿಗಳಾದ ಎಂ.ವೆಂಕಟೇಶ್ವರಲು ಡಾಕ್ಟರೇಟ್ ಪ್ರಧಾನ ಮಾಡಿದರು.

ಸಮ್ರೀನ್ ನಾಜ್.ಜಿ.ಎಸ್. ಅವರು ಗ್ರೀನ್ ಸಿಂಥಸಿಸ್ ಕ್ಯಾರೆಕ್ಟರೈಸೇಷನ್ ಅಂಡ್ ಎಫಿಕೇಸೈ ಅನಾಲಿಸಿಸ್ ಆಫ್ ನ್ಯಾನೋ ಪರ್ಟಿಲೈಜರ್ ಅಂಡ್ ನ್ಯಾನೋ (Nano) ಫಂಗಿಸೈಡ್ ವಿಷಯ ಮಂಡನೆಗೆ ಪಿ.ಹೆಚ್.ಡಿ. ಪದವಿಯನ್ನು ಪ್ರಧಾನ ಮಾಡಲಾಯಿತು.
ಡಾ.ಕೃಷ್ಣರವರ ಮಾರ್ಗದರ್ಶನದಲ್ಲಿ ನಡೆಸಿದ ಅನ್ವೇಷಣೆ, ಚಿಂತನೆ, ಮತ್ತು ಪರಿಹಾರಗಳ ಸಮೂಹದೊಂದಿಗೆ ಹೊರ ತರಲಾದ ಮೇಲ್ಕಂಡ ವಿಷಯದ ಪುಸ್ತಕ ಮಂಡನೆಗೆ ಡಾಕ್ಟರ್ ಆಫ್ ಫಿಲಾಸಫಿ ನೀಡಿ ಗೌರವಿಸಲಾಯಿತು.