ಬೆಂಗಳೂರು: ಕನ್ನಡದ ಖ್ಯಾತ ಚಿತ್ರದ ನಿರ್ದೇಶಕ ಎಸ್.ಕೆ.ಭಗವಾನ್ ಅವರು ಇಂದು ಬೆಳಿಗ್ಗೆ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.…
Category: ಸಿನಿಮಾ
ಗಾಂಧಿ ಹತ್ಯೆಯ ಪಿತೂರಿಗಾರ ಸಾರ್ವಕರ್ ಬಿಜೆಪಿಗರಿಗೆ ಪರಮಶ್ರೇಷ್ಠ ನಾಯಕ-ಕೆಂಚಮಾರಯ್ಯ
ತುಮಕೂರು : ಜೀವನದುದ್ದಕ್ಕೂ ಅಹಿಂಸೆಯನ್ನು ಪ್ರತಿಪಾದಿಸಿ,ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಗಾಂಧಿಜೀ ಸಾವನ್ನಪ್ಪಿದ್ದು ಹಿಂಸೆಯಿಂದ.ಇದು ಈ ದೇಶದ ದುರಂತ,ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ…
40% ಕಮಿಷನ್ಗೆ ಮತ್ತೊಬ್ಬ ಗುತ್ತಿಗೆದಾರರು ಬಲಿಯಾದರೆ…….!
ಗುತ್ತಿಗೆದಾರ ಟಿ.ಎನ್.ಪ್ರಸಾದ್ ಆತ್ಮಹತ್ಯೆ
ತುಮಕೂರು : ತಾನು ಮಾಡಿಸಿದ ಕೆಲಸಗಳಿಗೆ ಬಿಲ್ಗಳು ಆಗದೆ ಸಾಲದ ಸುಳಿಗೆ ಸಿಲುಕಿ ಪ್ರಥಮ ದರ್ಜೆ ಗುತ್ತಿಗೆದಾರ ಟಿ.ಎನ್.ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರುವ…
ಡಿ.30 “ಪದವಿ ಪೂರ್ವ: ಸಿನಿಮಾ ಬಿಡುಗಡೆ
ತುಮಕೂರು: ಯೋಗರಾಜ್ ಸಿನಿಮಾಸ್ ಬ್ಯಾನರ್ ಅಡಿ ನಿರ್ಮಿಸಿರುವ ‘ ಪದವಿಪೂರ್ವ’ ಚಲನಚಿತ್ರವು ಡಿ.30 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ…
ನವೆಂಬರ್ 26: ಮದಕರಿ ನಾಯಕರ ಜಯಂತ್ಯೋತ್ಸವ
ತುಮಕೂರು: ವೀರ ಮದಕರಿ ನಾಯಕರ ಜಯಂತ್ಯೋತ್ಸವ ಆಚರಣಾ ಸಮಿತಿ ವತಿಯಿಂದ ನವೆಂಬರ್ 26 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಅಮಾನಿಕೆರೆ…
ನ.19: ಕೇಬಿಯ ‘ದಕ್ಲಕಥಾ ದೇವಿಕಾವ್ಯ’ ನಾಟಕ
ತುಮಕೂರು: ಕವಿ ಕೆ.ಬಿ.ಸಿದ್ದಯ್ಯನವರ ಕಾವ್ಯ ಕುರಿತ ‘ದಕ್ಲಕಥಾ ದೇವಿಕಾವ್ಯ’ ನಾಟಕವನ್ನು ಕೇಬಿ ಬಳಗದಿಂದ ನವೆಂಬರ್ 19ರ ಶನಿವಾರ ಸಂಜೆ 6ಗಂಟೆಗೆ ತುಮಕೂರಿನ…
ಕೆಂಪೇಗೌಡ -ಪ್ರಗತಿಯ ಪ್ರತಿಮೆ’ಅನಾವರಣ
ಪ್ರಗತಿಯ ಪ್ರತಿಮೆ’ ಎಂದೇ ಕರೆಯಲ್ಪಡುವ ನಾಡಪ್ರಭು ಕೆಂಪೇಗೌಡ ಅವರ 108 ಎತ್ತರದ ಪ್ರತಿಮೆಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರಧಾನ…
ಬಾಂಗ್ಲಾ ದೇಶದ ಬಾಲಕನಿಗೆ ಜನ್ಮಜಾತ ಹೃದಯ ಚಿಕಿತ್ಸೆ
ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ಗೆ ಅಂತಾರಾಷ್ಟ್ರೀಯ ಮೈಲಿಗಲ್ಲು
ತುಮಕೂರು: ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ನಲ್ಲಿ ಬಾಂಗ್ಲಾ ದೇಶದ 9 ವರ್ಷದ ಕೌಶಿಕ್ ಬರ್ಮನ್…
ರಾಗಾ ಯಾತ್ರೆ ಕಲಾಕೃತಿಗಳ ಮೆರಗು ಸಿ.ಬಿ.ಶಶಿಧರ್ ನೇತೃತ್ವದಲ್ಲಿ ವಿನೂತನ ಪ್ರಯತ್ನ
ತುಮಕೂರು: ರಾಹುಲ್ ಗಾಂಧಿ ನೇತೃತ್ವದ ಐಕ್ಯತಾ ನಡಿಗೆ ಕಲ್ಪತರು ನಾಡಿನಲ್ಲಿ ಸಂಚರಿಸುತ್ತಿದ್ದು, ತಿಪಟೂರು ಕಾಂಗ್ರೆಸ್ ಮುಖಂಡ, ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ (ಟುಡಾ ಶಶಿಧರ್) ಯಾತ್ರೆಗೆ ಕಲಾಕೃತಿಗಳ ಅರ್ಥಪೂರ್ಣ ಮೆರಗು ನೀಡಿದ್ದಾರೆ. ಸಿ.ಬಿ.ಶಶಿಧರ್ ಬೆಂಗಳೂರಿನ ಬಿ.ಕಲ್ಚರ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಐಕ್ಯತಾ ಯಾತ್ರಾ ವಿಷಯಾಧಾರಿತ ಕಲಾಕೃತಿಗಳ ಪ್ರದರ್ಶನ ಗಮನ ಸೆಳೆದಿದೆ. ಸೋಮವಾರ ಹುಳಿಯಾರಿನ ಕೆಂಚಮ್ಮದೇವಸ್ಥಾನ ಕಟ್ಟೆಯಲ್ಲಿ ರಾಹುಲ್ ಗಾಂಧಿ ಈ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದರು. ಕಲಾಕೃತಿಗಳ ಪ್ರದರ್ಶನದ ಬಗ್ಗೆ ಮಾತನಾಡಿದ ಶಶಿಧರ್, ಕರ್ನಾಟಕವನ್ನು ಪ್ರವೇಶಿಸಿರುವ ಯಾತ್ರೆಗೆ ಸಾಂಸ್ಕೃತಿಕ ಪ್ರಜ್ಞೆಯ ನೆಲೆಯಲ್ಲಿ ಚಿತ್ರಕಲಾವಿದರು ಸ್ಪಂದಿಸುತ್ತಿರುವುದು ಹೆಮ್ಮೆಯ ವಿಷಯ. ಭಾರತ್ ಜೋಡೋ ಯಾತ್ರೆಯ ವಿಷಯದ ಮೇಲೆ ಚಿತ್ರಕಲಾವಿದರಿಂದ ಕಲಾಕೃತಿಗಳನ್ನು ರೂಪಿಸಿ ಅವುಗಳ ಪ್ರದರ್ಶನ ನಡೆಸುವುದು ನಮ್ಮ ಸಾಮಾಜೊ- ಧಾರ್ಮಿಕ ಜವಬ್ದಾರಿ ಎಂದು ಹೇಳಿದರು. ರಾಜಕೀಯ ಭಯೋತ್ಪಾದನೆಯು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡಿದೆ. ನಾಗರಿಕರು ಅಜೆಂಡಾಗಳು ಮತ್ತು ಪಿತೂರಿಗಳಿಗೆ ಬಲಿಯಾಗಿದ್ದಾರೆ. ಸಮುದಾಯಗಳನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ದೇಶವಾಸಿಗಳ ಮನಸ್ಸು ಮತ್ತು ಹೃದಯಗಳನ್ನು ಒಂದುಗೂಡಿಸುವುದು ಇಂದಿನ ಅಗತ್ಯವಾಗಿದೆ. ‘ಭಾರತ್ ಜೋಡೋ ಯಾತ್ರೆ’ ದೇಶಾದ್ಯಂತ ವ್ಯಾಪಕವಾದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ, ಇದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು. ಇದೀಗ ರಾಜಕೀಯ, ಸಾಮಾಜಿಕ ಮತ್ತು ಮುಖ್ಯವಾಗಿ ಸಾಂಸ್ಕೃತಿಕ ಬದಲಾವಣೆಗಳು ನವಜಾಗರಣಕ್ಕೆ ಸಜ್ಜಾಗಬೇಕಿದೆ. ಈಗ ನಡೆಯುತ್ತಿರುವ “ಭಾರತ್ ಜೋಡೋ ಯಾತ್ರೆ” ನವಜಾಗರಣ ಯುಗಕ್ಕೆ ಉತ್ತಮ ಆರಂಭ ಒದಗಿಸಿದೆ. ಈ ಪ್ರಯತ್ನದಲ್ಲಿ ಈ ಒಂದು ಹೆಜ್ಜೆ “ದ ರಿನಾಯಸೆನ್ಸ್” ಮನಸುಗಳ ಬೆಸೆಯಲು ನಾಡಿನ ಚಿತ್ರಕಲಾವಿದರ ಸ್ಪಂದನೆ ಸಿಕ್ಕಿರುವುದು ಸಂತಸದ ವಿಷಯವೆಂದರು. ರಾಹುಲ್ ಗಾಂಧಿ ಮೂಲಕ ಈ ಪ್ರದರ್ಶನಕ್ಕೆ ಚಾಲನೆ ಸಿಕ್ಕಿರುವುದು ಸಾರ್ಥಕಭಾವ ಮೂಡಿಸಿದೆ. ಕಲಾಕೃತಿಗಳ ಪ್ರದರ್ಶನವನ್ನು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಆಯೋಜಿಸುವ ಯೋಜನೆಯೂ ಇದೆ ಎಂದು ಅವರು ತಿಳಿಸಿದರು.
ಮೈತ್ರಿನ್ಯೂಸ್ ಪಡೆದು ಪೋಟೋ ತೆಗೆಸಿಕೊಂಡ ಕೇರಳ ಕಾಂಗ್ರೆಸ್ ಕಾರ್ಯಕರ್ತರು
ತುಮಕೂರು:ಕೇರಳದಿಂದ ಬುಲೆಟ್ ಬೈಕ್ನಲ್ಲಿ ಭಾರತ ಜೋಡೋ ಯಾತ್ರೆಯ ಜೊತೆಯಲ್ಲಿ ಆಗಮಿಸಿತ್ತಿರುವ ಇಬ್ಬರು ಗೆಳೆಯರು ಮೈತ್ರಿನ್ಯೂಸ್ನ ರಾಹುಲ್ಗಾಂಧಿಯವರು ಬಾಲಕನೊಬ್ಬನನ್ನು ತಬ್ಬಿಕೊಂಡಿರುವ ಆಕರ್ಷಕ ತಲೆಬರಹದ…