ಸಿದ್ದರಾಮಯ್ಯನವರಿಗೆ ಟಗರು ನೀಡಿದ ಮಧುಗಿರಿ ಅಭಿಮಾನಿಗಳು

ಮಧುಗಿರಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಧುಗಿರಿಯಲ್ಲಿ ನಡೆದ ಅಭ್ಯರ್ಥಿ ಕೆ.ಎನ್.ರಾಜಣ್ಣನವರ ಚುನಾವಣಾ ಪ್ರಚಾರ ಸಭೆಯಲ್ಲಿ ಟಗರು ಮರಿಯನ್ನು ನೀಡಿ ಮುಖ್ಯಮಂತ್ರಿಯಾಗುವಂತೆ ಹಾರೈಸಲಾಯಿತು.

ಅಭಿಮಾನಿಗಳು ಕೆ.ಎನ್.ರಾಜಣ್ಣ ಗೆದ್ದು ಬರಲಿ ಎಂದು ಈ ಕೊಡುಗೆಯನ್ನು ಕೊಡುತ್ತಿರುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *